ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು
*ಎಸ್ ವೈ ಎಸ್ ಕಡ್ವಾಯಿ ಯುನಿಟ್ ವಾರ್ಷಿಕ ಮಹಾಸಭೆ ತಾ.03/02/2025 ಸಿರಜುಲ್ ಹುದಾ ಮದ್ರಸ ಹಾಲ್ ನಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆ .ಉಸ್ಮಾನ್ ಸಖಾಪಿವಹಿಸಿದರು. ಅಬ್ದುಲ್ ಲತೀಫ್ ಮದನಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ* ಜಿ ಎಚ್ ಅಬೂಬಕ್ಕರ್ ಸಖಾಫಿ ಸ್ವಾಗತಿಸಿದರು.ರಿಟೇನರ್…
ನಾರ್ಶ ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್…!
ನಾರ್ಶ ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣದಲ್ಲಿ ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್…!!ವಿಟ್ಲ : ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಸಿಂಗಾರಿ ಬೀಡಿ ಮಾಲೀಕ ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇರಳದ ಪೊಲೀಸ್…
ಮೂಡುಬಿದಿರೆ: ಮನೆಗೆ ನುಗ್ಗಿದ ಕಳ್ಳರು : ನಗದು ಹಾಗೂ ಚಿನ್ನಾಭರಣ ಕಳವು…!!
ಮೂಡುಬಿದಿರೆ: ಮನೆಗೆ ನುಗ್ಗಿದ ಕಳ್ಳರು : ನಗದು ಹಾಗೂ ಚಿನ್ನಾಭರಣ ಕಳವು…!!ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪ ಅಳಿಯೂರಿನಲ್ಲಿರುವ ಪಾಕ ತಜ್ಞರ ಮನೆಗೆ ಹಗಲಲ್ಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್…
ಪುಂಜಾಲಕಟ್ಟೆ : ಎಸ್.ಡಿ.ಪಿ.ಐ ವತಿಯಿಂದ ವಕ್ಫ್ ಮಸೂದೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶನ
ಪುಂಜಾಲಕಟ್ಟೆ : ಎಸ್.ಡಿ.ಪಿ.ಐ ವತಿಯಿಂದ ವಕ್ಫ್ ಮಸೂದೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶನ ಪುಂಜಾಲಕಟ್ಟೆ:ಫೆ.14: ಕೇಂದ್ರ ಸರಕಾರ ಜಾರಿಗೆ ಮಾಡಲು ಹೊರಟಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ವತಿಯಿಂದ ಭಿತ್ತಿ ಪತ್ರ ಪ್ರದರ್ಶನ…
ಕುಂದಾಪುರ: ಪ್ರತಿರೋಧದ ನಡುವೆಯೇ ಅನಧಿಕೃತ ಪ್ರಾಣಿ ಪಕ್ಷಿಧಾಮ ಸ್ಥಳಾಂತರ
ಕುಂದಾಪುರ: ಪ್ರತಿರೋಧದ ನಡುವೆಯೇ ಅನಧಿಕೃತ ಪ್ರಾಣಿ ಪಕ್ಷಿಧಾಮ ಸ್ಥಳಾಂತರಕುಂದಾಪುರ, ಫೆ.13 ಪೆಟಾದ ದೂರಿನ ಮೇರೆಗೆ ಸಾಲಿಗ್ರಾಮ ದೇವಸ್ಥಾನದ ಬಳಿ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಪ್ರಾಣಿ ಮತ್ತು ಪಕ್ಷಿಧಾಮವನ್ನು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಫೆ.12ರಂದು ಸ್ಥಳಾಂತರಿಸಲಾಯಿತು. ಆಶ್ರಯ ಮಾಲೀಕರಿಂದ ತೀವ್ರ ಪ್ರತಿರೋಧದ ಹೊರತಾಗಿಯೂ, ಪೊಲೀಸ್…
ಮೆಟ್ರೋ ಪಿಲ್ಲರ್ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್ಗಳ ಚಿತ್ರಣ
ಮೆಟ್ರೋ ಪಿಲ್ಲರ್ಗಳ ಮೇಲೆ ಚನ್ನಪಟ್ಟಣ ಕಲೆ ಬಿಂಬಿಸುವ ದೈನಂದಿನ ಸೆಲೆಬ್ರಿಟೀಸ್ಗಳ ಚಿತ್ರಣಬೆಂಗಳೂರು: ನಗರದ 50ಕ್ಕೂ ಹೆಚ್ಚು ಮೆಟ್ರೋ ಸ್ಥಂಭಗಳಿಗೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಬಯೋಕಾನ್ ಫೌಂಡೇಷನ್ನ ಸಿಎಸ್ಆರ್ ಅಡಿಯಲ್ಲಿ ಚಿತ್ರಿಸಲಾಗಿದೆ. ಹುಸ್ಕೂರು ಗೇಟ್ನಿಂದ ಹೆಬ್ಬಗೋಡಿ ಮೆಟ್ರೋ ನಿಲ್ದಾಣದವರೆಗೂ ಬರುವ 50…
ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಚಿವ ಝಮೀರ್
ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 8 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಚಿವ ಝಮೀರ್ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ 7.85 ಲಕ್ಷ ವಿದ್ಯಾರ್ಥಿಗಳಿಗೆ 290 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹಮದ್…
ಮೆಟ್ರೋ ದರ ಏರಿಕೆ: ಬೊಟ್ಟು ಮಾಡುವುದು ಬಿಟ್ಟು, ಕೇಂದ್ರದ ಮೇಲೆ ಒತ್ತಡ ಹೇರಿ; ರಾಜ್ಯ ಸರ್ಕಾರಕ್ಕೆ ಸದಾನಂದಗೌಡ ಆಗ್ರಹ
ಮೆಟ್ರೋ ದರ ಏರಿಕೆ: ಬೊಟ್ಟು ಮಾಡುವುದು ಬಿಟ್ಟು, ಕೇಂದ್ರದ ಮೇಲೆ ಒತ್ತಡ ಹೇರಿ; ರಾಜ್ಯ ಸರ್ಕಾರಕ್ಕೆ ಸದಾನಂದಗೌಡ ಆಗ್ರಹಮೈಸೂರು: ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ…
ನೋಟಿಸ್ ಬಂದಿಲ್ಲ, ಇವಕ್ಕೆಲ್ಲ ಹೆದರುವ ಮಗ ನಾನಲ್ಲ: ಯತ್ನಾಳ್
ನೋಟಿಸ್ ಬಂದಿಲ್ಲ, ಇವಕ್ಕೆಲ್ಲ ಹೆದರುವ ಮಗ ನಾನಲ್ಲ: ಯತ್ನಾಳ್ವಿಜಯಪುರ: ‘ಬಿಜೆಪಿ ವರಿಷ್ಠರು ನನಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ಬಂದರೂ ನಾನು ಅದಕ್ಕೆ ಉತ್ತರ ನೀಡುವುದಿಲ್ಲ’ ಎಂದು ನಗರ ಬಿಜೆಪಿ ಶಾಸಕ ಹಾಗೂ ರಾಜ್ಯ ಬಿಜೆಪಿ ಭಿನ್ನರ ಪಡೆ…
ಕಟ್ಟಿಗೆಯ ಶೇಖರಣೆ ನೋಡುವುದೇ ಬಲು ಚಂದ
ಕಟ್ಟಿಗೆಯ ಶೇಖರಣೆ ನೋಡುವುದೇ ಬಲು ಚಂದ ಎಲ್ಲಾ ಕೃಷಿಕರಂತೆ ನನ್ನ ತಂದೆಯೂ ಹಿಂದಿನಿಂದಲೂ ಮಳೆಗಾಲಕ್ಕೆಂದೇ ಕಟ್ಟಿಗೆಯನ್ನು ಸಂಗ್ರಹಿಸಿ ಶೇಖರಣೆ ಮಾಡುವುದು ಅವರ ಪರಿಶ್ರಮದ ಕಾಯಕದಲ್ಲಿ ಒಂದಾಗಿದೆ(ಚಿತ್ರ ಇಲ್ಲಿ ನೀಡಲಾಗಿದೆ). ಅದನ್ನು ನೋಡುವುದೇ ಏನೊ ಸೊಗಸು. ಅದರ ಅಂದ ನೋಡಿದಾಗ ಬಚ್ಚಲು ಮನೆಯಲ್ಲಿ…