Sat. Mar 15th, 2025 2:45:52 AM
, 1ವರ್ಷ ಕರು ಬಲಿ

ಪುಂಜಾಲಕಟ್ಟೆ ಪಿಲತ್ತಬೆಟ್ಟು ಕೆರೆ ಕೊಡಿ ಚಂದು ಪೂಜಾರಿ ತೋಟದಲ್ಲಿ ಮೆಯಲು ಬಿಟ್ಟಿದ ಸುಮಾರು 10.30 ಗಂಟೆಗೆ ಕೆರೆ ಯ ಆತ್ತಿರ ಚಿರತೆ ದಾಳಿ ಮಾಡಿ, 1ವರ್ಷ ಕರು ಬಲಿ

ಸ್ಥಳೀಯರು ಬಂದು ನೋಡಿ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ವಿಷಯ

ತಿಳಿಸಿದ್ದಾರೆ ಎನ್ನಲಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು

ಅರಣ್ಯ ಇಲಾಖೆ ವಲಯ ಅಧಿಕಾರಿ ಸುಬ್ರಮಣ್ಯ ಆಚಾರ್ಯ ಉಪ ವಲಯ ಅಧಿಕಾರಿ ಸುನೀಲ್ ಕುಮಾರ್ ಕೆ ಎಸ್ ಸುರೇಶ್ ಕುಮಾರ್ ಗರ್ಡ್ ಸ್ಥಳಕೆ ಬೇಟಿ ನೀಡಿ ಪರಶೀಲಿಸಿದ್ದಾರೆ ಮುದ್ದಿನ ಮುಂದಿನ ಕ್ರಮ ಕೈಗೊಳ್ಳುವಂತೆ ಎಂದು ತಿಳಿಸಿದರು

Leave a Reply

Your email address will not be published. Required fields are marked *